ಸರಕಾರಿ ಕನ್ನಡ ಮಾಧ್ಯಮ ಶಾಲೆಗಳ ಪುನರುಜ್ಜೀವನ ಡಾ ಕೊಳ್ಚಪ್ಪೆ ಗೋವಿಂದ ಭಟ್ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳ ಪುನರುಜ್ಜೀವನ ಸರಕಾರಿ ಕನ್ನಡ ಶಾಲೆಗಳು ಉಸಿರಿಗಾಗಿ ಪರದಾಡುವ ಸ್ಥಿತಿಗೆ ಬಂದಿರುವುದು ಖೇದದ ಸಂಗತಿಯಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಸ್ಪರ್ಧಾತ್ಮಕವಾಗಿ ಕಾರ್ಯವೆಸಗುವುದರಲ್ಲಿ ಸರಕಾರಿ ಶಾಲೆಗಳು ವಿಫಲವಾಗಿರುವುದು ಒಂದು ಮುಖ್ಯ ಕಾರಣವಾದರೆ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಆಕರ್ಷಿಸಲು ವಿಫಲವಾದದ್ದು ಇನ್ನೊಂದು ವಸ್ತು ಸ್ಥಿತಿ. ಸರಕಾರಿ ಕನ್ನಡ ಶಾಲೆಗಳೆಂದರೆ ಆರ್ಥಿಕ ದುರ್ಬಲರಿಗೆ ಕಲಿಕೆಗಿರುವ ಸಾಮಾಜಿಕ ವ್ಯವಸ್ಥೆ ಎಂಬಂತೆ ಕಾರ್ಯ ನಿರ್ವಹಿಸುತ್ತಿರುವುದರಿಂದ ಹೊರಬಂದು ಶಿಕ್ಷಣದ ಗುಣಮಟ್ಟವನ್ನು … Continue reading ಕರ್ನಾಟಕ ರಾಜ್ಯೋತ್ಸವ ವಿಶೇಷ
Copy and paste this URL into your WordPress site to embed
Copy and paste this code into your site to embed